Thursday 16 August 2012

ಕಲಾಸಂತೆ ಜೊತೆಗೆ ವಿಧ್ಯಾರ್ಥಿ ಪ್ರತಿಭಾ ಪುರಸ್ಕಾರ-೨೦೧೨

ಕಲಾಸಂತೆ ಜೊತೆಗೆ ವಿಧ್ಯಾರ್ಥಿ ಪ್ರತಿಭಾ ಪುರಸ್ಕಾರ-೨೦೧೨ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

 
 ಕಾರ್ಯಕ್ರಮದ ಆಹ್ವಾನ ಪತ್ರಿಕೆ ಈಗಿತ್ತು!
ಕಾರ್ಯಕ್ರಮದ ಕರಪತ್ರ ಹಾಗೂ ಹಿಂಭಾಗದಲ್ಲಿ ಭಾರತದ ಸ್ವತಂತ್ರ್ಯ ದಿನಾಚರಣೆಯ ಬಗ್ಗೆ ಒಂದಿಷ್ಟು ಮಾಹಿತಿ.
 
ಕಲಾವಿದ ಮುನಿರಾಮು ವೇದಿಕೆಯಲ್ಲಿ ದಾನ್ಯಗಳಿಂದ ರಚಿಸಿದ ತ್ರಿವರ್ಣ ಭಾರತ ದೇಶದ ನಕ್ಷೆ ಹೇಗಿದೇ ನೋಡಿ! ಚೆನ್ನಾಗಿದ್ಯಾ.
ವಿಶೇಷ ಏನ್ ಗೊತ್ತಾ! ಅಂಧ ಕಲಾವಿದ ಮಿಮಿಕ್ರಿ ಕಲಾವಿದ ಅಂಧ ಶಿವಕುಮಾರ ಹಾಗೂ ಅವರ ಸ್ನೇಹಿತ ಸುರೇಶ್ ರವರಿಂದ ಕಾರ್ಯಕ್ರಮದ ಉದ್ಘಾಟನೆ ...